ಶನಿವಾರ, ಫೆಬ್ರವರಿ 24, 2018

ನಿಮಗಿದು ಗೊತ

*==ಜ್ಞಾನ ಮಂದಿರ==*

   *#ನಿಮಗಿದು ಗೊತ್ತೆ#*

*#_1 ಕಲಬುರಗಿಯನ್ನು "ತೊಗರಿಯ ಕಣಜ " ಎಂದು ಕರೆಯುತ್ತಾರೆ*#
    ÷÷÷÷÷÷÷÷÷÷÷
    *2#ಭತ್ತವು 'ಪೋಯೆಸಿ' ಹುಲ್ಲಿನ ವರ್ಗದ ಸಸ್ಯ. ಇದರ ವೈಜ್ಞಾನಿಕ ಹೆಸರು "ಒರೈಸಾ ಸಟೈವಾ"*#
   ÷÷÷÷÷÷÷÷÷÷÷÷÷
*3#ರಾಜ್ಯದಲ್ಲಿ ಒಟ್ಟು 47,836 ಕ.ಮೀ ಉದ್ದದ ಜಿಲ್ಲಾ ರಸ್ತೆಗಳಿವೆ."ತುಮಕೂರು" ಜಿಲ್ಲೆ ಹೆಚ್ಚು ಜಿಲ್ಲಾ ರಸ್ತೆಯನ್ನೊಳಗೊಂಡಿದೆ."ರಾಯಚೂರು" ಜಿಲ್ಲೆ ಕಡಿಮೆ ಜಿಲ್ಲಾ ರಸ್ತೆಯನ್ನೊಳಗೊಂಡಿದೆ.*
  ÷÷÷÷÷÷÷÷÷÷÷÷÷÷
* *4#ಕರ್ನಾಟಕ ಸಕ್ಕರೆ ನಗರ- ಮಂಡ್ಯ*
* *ಸಕ್ಕರೆಯ ಜಿಲ್ಲೆ- ಬೆಳಗಾವಿ*#
  ÷÷÷÷÷÷÷÷÷÷÷÷
*#5ಲೆಕ್ಕ ಪುಸ್ತಕಗಳಲ್ಲಿ ಖರ್ಚು ಎಂಬ ಪದಕ್ಕೆ- (Debit)'Dr' ಎಂದು, ಜಮ( Credit) ಎಂಬ ಪದಕ್ಕೆ 'Cr' ಎಂದು ಉಪಯೋಗಿಸುತ್ತಾರೆ.*
   ÷÷÷÷÷÷÷÷÷÷÷÷÷÷
*6# "ಅಳಿವೆ"( Estuary): ನದಿಯು ಸಮುದ್ರವನ್ನು ಸೇರುವ ಭಾಗದಲ್ಲಿ ಅಗಲವಾಗಿ ಕಂಡುಬರುವ ಉಬ್ಬರವಿಳಿತ ಮುಖ ಭಾಗ*
* *# "ಮುಖಜ ಭೂಮಿ" ನದಿಯು ಸಮುದ್ರ ಸೇರುವ ಅಂತಿಮ ಭಾಗದಲ್ಲಿ ಸಂಚಯದಿಂದ ನಿರ್ಮಿತವಾಗಿರುವ ಮೈದಾನ*
÷÷÷÷÷÷÷÷÷÷÷÷÷÷
*#7ಆಕಳ ಗವಿ( ಉಳವಿ) ಗುಹೆಗಳು- ಕರ್ನಾಟಕದ ಉತ್ತರಕನ್ನಡ ಜಿಲ್ಲೆ*
*#*ಬೇಲಂ ಮತ್ತು ಬೊಹ್ರಾ *ಗುಹೆಗಳು-* *ಆಂದ್ರಪ್ರದೇಶದದಲ್ಲಿ ಇವೆ*
   ÷÷÷÷÷÷÷÷÷÷÷÷÷÷
*8# ಚಿತ್ರದುರ್ಗ ಜಿಲ್ಲೆಯ ನಾಯಕನಹಟ್ಟಿ ಯು ಕರ್ನಾಟಕದ ಅತ್ಯಂತ "ಒಣಪ್ರದೇಶದವಾಗಿದೆ"*
÷÷÷÷÷÷÷÷÷÷÷÷
*  *# ಸಾಕ್ಷರರ ಸಂಖ್ಯೆ ಹೆಚ್ಚಾದಂತೆ ಬಡವರ ಸಂಖ್ಯೆ ಕಡಿಮೆಯಾಗುತ್ತದೆ*
* *# ಮಹಿಳೆಯರ ಶಿಕ್ಷಣ ಹೆಚ್ಚಾದಂತೆ ಜನನ ಪ್ರಮಾಣ ಕಡಿಮೆಯಾಗುತ್ತದೆ.*
* *# ಕೃಷಿಕನ ಶಿಕ್ಷಣ ಹೆಚ್ಚಾದಂತೆ ಕೃಷಿ ಉತ್ಪಾದನೆ ಹೆಚ್ಚಾಗುತ್ತದೆ*
* *# ವ್ಯಕ್ತಿಯ ಶಿಕ್ಷಣಮಟ್ಟ ಹೆಚ್ಚಾದಂತೆ ಅವನು ಗಳಿಸುವ ಆದಾಯವು ಹೆಚ್ಚುತ್ತದೆ*
===========✍🏾
    *==ಮಾಹಿತಿ ವೇದಿಕೆ==*
        *==ಗೋವಿಂದ ರೆಡ್ಡಿ==*

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ