ಶುಕ್ರವಾರ, ಫೆಬ್ರವರಿ 9, 2018

ಉಪಯುಕ್ತ ಮಾಹಿತಿ



*==ಮಾಹಿತಿ ವೇದಿಕೆ==*

 *ಪರೀಕ್ಷೆಗಳಿಗಾಗಿ ಸಾಮಾನ್ಯ ಜ್ಞಾನದ ಪ್ರಶ್ನೆಗಳು || ಭಾಗ -1*
*================*
* *301. ಕನ್ನಡದ ಮೊದಲ ಹಾಸ್ಯ ಬರಹಗಾರ್ತಿ- ಟಿ.ಸುನಂದಂ*
* *302. ಆಗಾಸ್ಟಿನ್ ಎಂಬ ಜ್ವಾಲಾಮುಖಿ ಯಾವ ದೇಶದಲ್ಲಿದೆ-ದ.ಆಪ್ರೀಕಾ*
* *303. ಅತೀ ಹೆಚ್ಚು ಹಾಲನ್ನು ಉತ್ಪಾದಿಸುವ ರಾಷ್ಟ್ರ-ಭಾರತ, ಕೆನಡಾ, ಚೀನಾ*
* *304. ಅಪೋಲೋ-2 ಇದು ಯಾವ ದೇಶಕ್ಕೆ ಸೇರಿದ ಅಂತರಿಕ್ಷೆ ನೌಕೆ- ಯು.ಎಸ್,ಎ ಸ್ಪುಟಿಕ್ ರಷ್ಯಾ*
* *305. ವಿಶ್ವದಲ್ಲೇ ಅತೀ ಹೆಚ್ಚು ಸೀಟ್ ಅಬ್ರಕ ಉತ್ಪಾದಿಸುವ ದೇಶ- ಭಾರತ*
* *306. ವಿಶ್ವದ ಪ್ರಥಮ ಪ್ರನಾಳ ಶಿಶು-ಲೂಯಿಶ್ ಬ್ರೌನ್*
* *307. ಕಾಜಿರಂಗ ವನ್ಯ ಮೃಗ ಯಾವ ರಾಜ್ಯದಲ್ಲಿದೆ-ಅಸಾಂ*
* *308. ಚಂಧ್ರನ ಮೇಲೆ ಪಾದಾರ್ಪಣೆ ಮಾಡಿದ ಮೊದಲ ಮಾನವ-ನೀಲ್ ಆರ್ಮಸ್ಟ್ರಂಗ್*
* *309. ಅತ್ಯಧಿಕ 9: ವಿಂಬಲ್ಡನ್ ಪ್ರಶಸ್ತಿಯನ್ನು ಜಯಿಸಿದ ತಾರೆ- ಸ್ಟೇಫಿ ಗ್ರಾಫ್*
* *310. ಏಷ್ಯಾಟಿಕ್ ಸೊಸಾಯಿಟಿ ಕೇಂದ್ರದ ಸ್ಥಳ ಎಲ್ಲಿದೆ-ಕಲ್ಕತ್ತಾ*
* *311. ಬಿರ್ಲಾ ಕೈಗಾರಿಕಾ ಮತ್ತು ತಾಂತ್ರಿಕ ವಸ್ತು ಸಂಗ್ರಹಾಲಯ ಇರುವ ಸ್ಥಳ ಯಾವುದು-ಮುಂಬೈ*
* *312. ಯಾವ ಸ್ಥಳದಲ್ಲಿ ಗಾಂಧಿ ಸ್ಮಾರಕ ವಸ್ತು ಸಂಗ್ರಹಾಲಯ ಇದೆ-ಪ.ಬಂಗಾಳ*
* *313. ಪ್ರಥಾಪ ಸಿನ್ಹ ಮ್ಯೂಸಿಯಮ್ ಎಲ್ಲಿದೆ- ರಾಜಸ್ಥಾನ*
* *314. ಸಂವಿಧಾನ ಬೇಡಿಕೆಯನ್ನು 1934ರಲ್ಲಿ ಪ್ರಥಮವಾಗಿ ಮಂಡಿಸಿದವರು-ಬಿ.ಎನ್.ರಾವ್*
* *315. ಪ್ರಸ್ತುತ ಸಂವಿಧಾನದಲ್ಲಿರುವ ವಿಧಿಗಳೆಷ್ಟು- 446*
* *316. ಸಂವಿಧಾನದ ಪೀಠಿಕೆ ಎಷ್ಟು ಭಾರಿ ತಿದ್ದಲಾಗಿದೆ-1976 ಒಂದು ಬಾರಿ*
* *317. ಯಾವ ತಿದ್ದುಪಡಿಗೆ ಮಿನಿ ಸಂವಿಧಾನ ಎನ್ನುವರು-42*
* *318. ರಾಜ್ಯ ನಿರ್ದೇಶಕ ತತ್ವಗಳ ಬಗ್ಗೆ ಯಾವ ವಿದಿಯಿಂದ ಯಾವ ವಿಧಿವರೆಗೆ ಉಲ್ಲೇಖವಿದೆ-36-51*
* *319. ಮೂಲಭೂತ ಹಕ್ಕುಗಳನ್ನು ತಿಳಿಸುವ ವಿಧಿ- 12-35*
* *320. ನಮ್ಮ ಸಂವಿಧಾನದಲ್ಲಿ ಧೀರ್ಗ ವಿವರಣೆ ಹೊಂದಿದ ವಿಧಿ ಯಾವುದು- 243 ವಿಧಿ*
* *321. ಆಸ್ತಿ ಹಕ್ಕನ್ನು ಮೊಟಕುಗೊಳಿಸುವ ತಿದ್ದುಪಡಿ ಯಾವುದು-1978 ರಲ್ಲಿ 44ನೇ*
* *322. 73 ನೇ ತಿದ್ದುಪಡಿ ಯಾವುದಕ್ಕೆ ಸಂಬಂಧಿಸಿದೆ-ಪಂಚಾಯತ್ ರಾಜ್*
* *323. ಸಂವಿಧಾನದ ಎಷ್ಟನೇ ಭಾಗದಲ್ಲಿ ಕೇಂದ್ರಡಳಿತದ ಬಗ್ಗೆ ತಿಳಿಸುತ್ತದೆ-1ನೇಭಾಗ,1ನೇ ಕಲಂ*
* *324. ಬಾಣ ಕವಿಯು ವರ್ಧನ್ ವಂಶದ ಯಾವ ದೊರೆಯನ್ನು ಹೂಣ ಹರಿಣ ಕೇಸರಿ ಎಂದು ಬಣ್ಣಿಸಿದ್ದಾನೆ- ಪ್ರಭಾಕರ ವರ್ಧನ*
* *325. 6ನೇ ತಿದ್ದುಪಡಿ ಯಾವುದಕ್ಕೆ ಸಂಬಂಧಿಸಿದೆ ಮತ್ತು ತಿದ್ದುಪಡಿಯಾದ ವರ್ಷ- ಮತದಾನದ ವಯಸ್ಸಯ 21 ರಿಂದ 18ಕ್ಕೆ ಇಳಿಸಲಾಯಿತು.1989*
* *326. ಕೇಶಾವನಂದ ಭಾರತಿ / ಕೇರಳ ಸರಕಾರ ಈ ಮೂಕದ್ದಮೆ ಯಾವುದಕ್ಕೆ ಸಂಬಂಧಿಸಿದೆ-ಮೂಲಭೂತ ಹಕ್ಕುಗಳ ತಿದ್ದುಪಡಿ*
* *327. ಅರ್ಜುನ ಮಗ ಬಬ್ರುವಾಹನ ಆಳಿದ ರಾಜ್ಯವೇಂದು ಯಾವುದು ಹೆಸರು ಪಡೆದಿದೆ- ಮಣಿಪೂರ*
* *328. ಅತೀ ಹೆಚ್ಚು ರಾಜ್ಯ ಸಭೆಯ ಸದಸ್ಯರನ್ನು ಹೊಂದಿದ ರಾಜ್ಯ-ಉತ್ತರಪ್ರದೇಆ*
* *329. ಸುಗ್ರೀವಾಜ್ಞೇಗಳನ್ನು ಎಷ್ಟು ತಿಂಗಳವರೆಗೆ ಹೇರಬಹುದು-6 ತಿಂಗಳು*
* *330. ಹಣಕಾಶು ಮಸೂದೆ ಯಾವ ಸದನದಲ್ಲಿ ಮಂಡಿಸಬೇಕು- ಕೆಳಮನೆ*
* *331. ಕೇಂದ್ರ ಲೋಕಸೇವಾ ಆಯೋಗದ ಅಧಿಕಾರಿಯನ್ನು ಯಾರು ನೇಮಿಸುವರು-ರಾಷ್ಟ್ರಾಧ್ಯಕ್ಷ*
* *332. ಸಿಕ್ಕಿಂ ಭಾರತದಲ್ಲಿ ಎಷ್ಟನೇ ರಾಜ್ಯವಾಗಿ ಸೇರಿತು ಮತ್ತು ಯಾವ ವರ್ಷದಲ್ಲಿ-24ನೇ*
* *333. ರಾಜ್ಯ ಸಭಾ ಅಧ್ಯಕ್ವರನ್ನು ಅಧಿಕಾರಿದಿಂದ ಕೆಳಗಿಳಿಸುವ ವಿಧಾನ ಮಹಾಭಿಯೋಗ*
* *334. ನಮ್ಮ ದೇಶದಲ್ಲಿ ಕುಟುಂಬ ಪಿಂಚಣಿ ಯೋಜನೆ ಸ್ಕೀಮ್ ಜಾರಿಗೆಗೊಂಡಿದ್ದು-1971*
* *335. ರಾಜ್ಯಪಾಲರ ಪ್ರಮಾಣ ವಚನ ಭೋಧಿಸುವವರು-ಹೈಕೋರ್ಟ ಮುಖ್ಯ ನ್ಯಾಯಾಧೀಶರು*
* *336. ರಾಜ್ಯ ಹೈಕೋರ್ಟಿನ ಮುಖ್ಯ ನ್ಯಾಯ ಮೂರ್ತಿಯನ್ನು ಯಾರು ನೇಮಿಸುವರು-ರಾಷ್ಟ್ರಪತಿ*
* *337. ರಾಜ್ಯಗಳ ಪುನರ್ ವಿಂಗಡನೆ ನೇಮಕವಾದ ಮೋದಲ ಆಯೋಗ ಯಾವುದು- 1.ದಾರ ಸಮಿತಿ 2. ಜೆ.ವಿ.ಪ*ಿ
* *338. ಜಿ.ವಿ.ಪಿ ಕಮೀಟಿ ರಚನೆಯಾದ ವರ್ಷ-1948*
* *339. ಪ್ರಥಮ ಭಾಷಾವಾರು ಪ್ರಾಂತ್ಯಾವಾರು ರಚನೆಯಾದ ರಾಜ್ಯ-ಆಂದ್ರಪ್ರದೇಶ-1953*
* *340. ಜಮ್ಮು ಮತ್ತು ಕಾಶ್ಮೀರಕ್ಕೆ ಯಾವ ವರ್ಷದಲ್ಲಿ ವಿಶೇಷ ಸಂವಿದಾನ ಅಳವಡಿಸಿಕೊಂಡರು: 1953*
* *341. ಅಖಿಲ ಭಾರತದ ಸೇವೆಗಳಾವುವು. I.P.S ,  I.A.S,  I.F.S*
* *342. ಚುನಾವಣಾ ಅಯೋಗದಲ್ಲಿರುವ ಸದಸ್ಯರ ಸಂಖ್ಯೆ – 1+2=3*
* *343. ಹಣಕಾಸು ಆಯೋಗದಲ್ಲಿರುವ ಸದಸ್ಯರ ಸಂಖ್ಯೆ-1+5=6*
* *344. ಯಾವ ವಿಧಿಯನ್ನು ಸಂವಿಧಾನದ ಆತ್ಮವೆಂದು ಕರೆಯುವರು- 32*
* *345. ಕೆಳ ನ್ಯಾಯಾಲಯ ತಮ್ಮ ವ್ಯಾಪ್ತಿ ಮೀರಿದ ವಿಷಯಗಳನ್ನು ಚರ್ಚಿಸುತ್ತಿದ್ದಾರೆ ಯಾವ ರಿಟ್ಟು ವಿಧಿಸಬಹುದು-Probition*
* *346. ಎಷ್ಟು ಬಗೆಯ ರಿಟ್ಟುಗಳಿವೆ-5*
* *347. ಆಸ್ತಿಯ ಹಕ್ಕನ್ನು ಯಾವ ವರ್ಷದಲ್ಲಿ ತೆಗೆದು ಹಾಕಲಾಯಿತು 1978, 44ನೇ ತಿದ್ದುಪಡಿ*
* *348. ಪಕ್ಷಾಂತರ ನಿಷೇಧ ತಿದ್ದುಪಡಿ ಯಾವುದಾಗಿದೆ: 2003 ರಲ್ಲಿ ಕಾಯ್ದೆಯನ್ನು 91ನೇ ತಿದ್ದುಪಡೆಯಲ್ಲಿ ಅನೇಕ ನಿಯಮಗಳನ್ನು ಸೇರಿಸಲಾಯಿತು*
* *349. ಮಂತ್ರಿಮಂಡಲದ ಗಾತ್ರವು ಸಂಸತ್ತಿನ ಅಥವಾ ವಿಧಾನ ಸಭೆಯು ಶೇಕಡಾ 15% ಮೀರಬಹುದು*
* *350. ಗೋರಕನಾಥ /ಪಂಜಾಬ್ ಸರ್ಕಾರ ಈ ಮೊಕ್ಕದಮ್ಮೆ ಯಾವುದರ ಬಗ್ಗೆ ತಿಳಿಸುತ್ತದೆ- ಸಂಸತ್ತಿಗೆ 3ನೇ ಅಧ್ಯಾಯದಲ್ಲಿ ಮೂಲಭೂತ ಸೌಕರ್ಯಗಳ ತಿದ್ದುಪಡಿ ಮಾಡಲು ಬರುವುದಿಲ್ಲ*
* *351. ಮಾನವ ಹಕ್ಕುಗಳ ಆಯೋಗದ ಮಸೂದೆ ಯಾವ ವರ್ಷದಲ್ಲಿ ಪ್ರಥಮಾವಾಗಿ ಮಂಡಿಸಲ್ಪಟ್ಟವು- 1956*
* *352. ಮಾಹಿತಿ ಹಕ್ಕು ಕಾಯಿದೆ ಜಾರಿಗೆ ಬಂದದ್ದು ಯಾವ ವರ್ಷದಲ್ಲಿ-2006*
* *353. ಈಗಿನ ಜ್ಞಾನ ಆಯೋಗದ ಅಧ್ಯಕ್ಷರು-ಶ್ಯಾಮ ಪೀತ್ರೋಡ್*
* *354. ಮಾಹಿತಿ ಹಕ್ಕಿನ ವಿವರವನ್ನು ಸಂಬಂಧಿಸಿದ ಅಧಿಕಾರಿ ಎಷ್ಟು ದಿನದಲ್ಲಿ ಉತ್ತರಿಸಬೇಕು- 45 ದಿನ*
* *355. ಯೋಜನಾ ಆಯೋಗದ ಮೊದಲ ಉಪಾದ್ಯಾಕ್ಷರು- ಗುಲ್ಮಾರಿಲಾಲ್ ನಂದ*
* *356. ಭಾರತೀಯ ಸಂವಿಧಾನದ ಅಡಿ ಭಾರತವನ್ನು ಉಲ್ಲೇಖಿಸುವುದು ಜಯಸಂಹಿತೆ*
* *357. ಪೌರತ್ವದ ಪರಿಕಲ್ಪನೆ ಯಾವ ಸಂವಿಧಾನದಿಂದ ಎರವಲು ಪಡೆಯಾಲಾಗುತ್ತದೆ-ಬ್ರಿಟನ್*
* *358. ಮೂಲಭೂತ ಹಕ್ಕು ಯಾವ ಸಂವಿದಾನದಿಂದ ಪಡೆಯಲಾಗುತತದೆ-ಯು.ಎಸ್.ಎ*
* *359. ರಾಷ್ಟ್ರಧ್ಯಕ್ಷರನ್ನು ವಜಾ ಮಾಡುವುದು ಯಾವ ಸಂವಿಧಾನದಿಂದ ಪಡೆಯಲಾಗಿದೆ-ಯು.ಎಸ್.ಎ*
* *360. ರಾಜ್ಯ ನಿರ್ದೆಶಕ ತತ್ವವನ್ನು ಯಾವ ಸಂವಿದಾನದಿಂದ ಪಡೆಯಲಾಗುತ್ತದೆ- ಐಲ್ರ್ಯಾಂಡ*್
* *361. ಕೇಂದ್ರ ಮಂತ್ರಿ ಮಂಡಲ ಯಾರಿಗೆ ಹೊಣೆಯಾಗಿರುತ್ತದೆ-ಲೋಕಸಭೆಗೆ*
* *362. ರಾಜ್ಯಪಾಲರ ಹುದ್ದೆಯಲ್ಲಿದ್ದರೆ ಆ ಕಾರ್ಯವನ್ನು ಯಾರು ನಿರ್ವಹಿಸುತ್ತಾರೆ-ರಾಷ್ಟ್ರಪತಿ*
* *363. ಪಂಚಾಯತ್ ರಾಜ್ಯ ಸಂಸ್ಥೆಗಳ ಜಾರಿಯ ಕೊಡುಗೆ ಮೊದಲ ಬಾರಿ ಹೋಗುವುದು ಯಾವ ರಾಜ್ಯಕ್ಕೆ-ರಾಜಸ್ಥಾನ-ನಾಗೋರ(1959)*
* *364. ಕೇಂದ್ರಾಢಳಿತ ಪ್ರದೇಶ ದೆಹಲಿಯನ್ನು ಯಾವ ರೀತಿ ಉಲ್ಲೇಖಿಸಿದ್ದಾರೆ- ರಾಜಧಾನಿ ಪ್ರದೇಶ(ಎನ್.ಸಿ.ಸಿ)*
* *365. ಕೇಂದ್ರ ಲೋಕಸೇವಾ ಆಯೋಗ ಯಶಸ್ವಿ ಹೊಂದಿರುವ ಪಟ್ಟಿ ಶ್ರೇಣಿಯ ಆದಾರದ ಮೇಲೆ ಯಾರಿಗೆ ಶೇರಿಗೆ ಸೇರಿತ್ತದೆ- ಆದಾಯ ಇಲಾಖೆಗಳಿಗೆ*
* *366. ಲೋಕಸಭೆಯ ಚುನಾವಣೆ ಘೊಷಿಸುವ ಅಧಿಕಾರ ಯಾರಿಗಿರುತ್ತದೆ-ರಾಷ್ಟ್ರಪತಿಗಳಿಗೆ*
* *367. ಉಪರಾಷ್ಟ್ರಪತಿಯು ಯಾವ ಸಭೆಯ ಚೇರಮನ್ನರಾಗಿರುತ್ತಾರೆ- ರಾಜ್ಯಸಭೆ*
* *368. ಅತೀ ಹೆಚ್ಚು ಅವಧಿತವರೆಗೆ ರಾಷ್ಟ್ರಪತಿಯ ಹುದ್ದೆಯಲ್ಲಿ ಯಾರಿದ್ದರೆ- ರಾಜೇಂದ್ರಪ್ರಸಾದ*
* *369. ಇಲ್ಲಿಯವರೆಗೆ ಎಷ್ಟು ಜನ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರನ್ನು ವಜಾಗೊಳಿಸಿದ್ದಾರೆ-ಯಾರೂ ಅಲ್ಲ*
* *370. ಕೇಂಧ್ರ ಲೆಕ್ಕ ಪತ್ರ ಪರಿಶೋಧನ ಸಮಿತಿಯಲ್ಲಿರುವ ಸದಸ್ಯರ ಸಂಖ್ಯೆ-22*
* *371. ತಾರಕಂಡೆಯ ಸಮಿತಿ ಯಾವುದರ ಸುಧಾರಣೆಗೆ ನೇಮಿಸಲಾಗಿತ್ತು-ನದಿ ನೀರು*
* *372. ಸಂವಿಧಾನದ ಪೀಠಿಕೆಯನ್ನು ಯಾವ ವರ್ಷದಲ್ಲಿ ತಿದ್ದುಪಡಿ ಮಾಡಲಾಗಿದೆ- 1776-42ನೇ ತಿದ್ದುಪಡಿ*
* *373. ನ್ಯಾಯಾಂಗ ಪರಾಮರ್ಶೆ ಯಾವ ಸಂವಿಧಾನದಿಂದ ಪಡೆಯಾಲಾಗಿದೆ- ಯು.ಎಸ್.ಎ*
* *374. ಇಲ್ಲಿಯವರೆಗೆ ಎಷ್ಟು ಭಾರಿ ರಾಷ್ಟ್ರೀಯ ತುರ್ತು ಪರಿಸ್ಥಿತಿ ಹೇರಲಾಗಿದೆ-3 ಬಾರಿ(1962,1971,1975)*
* *375. ಇಲ್ಲಿಯವೆರೆಗೆ ಎಷ್ಟುಭಾರಿ ಹಣಕಾಸಿನ ತುರ್ತುಪರಿಸ್ಥಿತಿ ಹೇರಲಾಗಿದೆ-ಒಮ್ಮೆಯೂ ಇಲ್ಲ*
* *376. ಕರ್ನಾಟಕದಲ್ಲಿ ಮೊದಲ ಬಾರಿಗೆ ರಾಜ್ಯ ತುರ್ತು ಪರಿಸ್ಥಿತಿ ಹೇರಿದಾಗ ರಾಜ್ಯಪಾಲರಾಗಿದ್ದವರು- ಕೆ.ಧರ್ಮವೀರ*
* *377. ಮೈಸೂರು ರಾಜ್ಯಕ್ಕೆ ಕರ್ನಾಟಕವೆಂದು ನಾಮಕರಣ ಮಾಡಿದಾಗ ಅಗಿದ್ದ ರಾಜ್ಯಪಾಲರ ಮತ್ತು ಮುಖ್ಯಮಂತ್ರಿ ಯಾರಿದ್ದರು-ಮೋಹನ್‍ಲಾಲ್ ಸುಖಾಡಿಯಾ& ದೇವರಾಜ್ ಅರಸ್*
* *378. ಇಂದ್ರಪ್ರಸ್ತ ಇದು ಈಗಿನ ಯಾವ ನಗರದ ಹೆಸರಾಗಿತ್ತು-ದೆಹಲಿ*
* *379. ಅಸ್ಪರಿನ್ ಎಂದರೆ-ನೋವು ನಿವಾರಕ*
* *380. ನೈಲಾನ್ ಇದು- ಒಂದು ಪೋಲಿಯಮೈಡ್*
* *381. ರಾಜ್ಯ ನಿರ್ದೇಶಕ ತತ್ವಗಳ ಮೂಲ ಗುರಿ-ಕಲ್ಯಾಣ ರಾಷ್ಟ್ರ ನಿರ್ಮಾಣ*
* *382. ರಾಜ್ಯ ಪ್ರಸ್ತುತ ಸಂವಿಧಾನದಲ್ಲಿರುವ ಒಟ್ಟು ಮೂಲಭೂತ ಕರ್ತವ್ಯಗಳು-11*
* *383. ಲೋಕಸಭೆಯ ಗರಿಷ್ಟ ಸದಸ್ಯರ ಸಂಖ್ಯೆ ಎಷ್ಟು- 552*
* *384. ಸಂಸತ್ತಿನ ಅವಿಭಾಜ್ಯ ಅಂಗವೆಂದು ಯಾರನ್ನು ಕರೆಯುತ್ತಾರೆ- ಮಂತ್ರಿಮಂಡಲ*
* *385. ಕೇಂಧ್ರ ಕಾರ್ಯಾಂಗವೆಂದರೆ ಯಾರು? ಯಾರನ್ನು ಒಳಗೊಂಡಿರುತ್ತದೆ- ಮಂತ್ರಿಮಂಡಲ, ಪ್ರಧಾನಮಂತ್ರಿ*
* *386. ಅಧಿಕಾರದಲ್ಲೇ ಇದ್ದಾಗ ಮರಣ ಹೊಂದಿದ ರಾಷ್ಟ್ರಪತಿ ಯಾರು- ಜಾಕಿರ ಹುಸೇನ*
* *387. ರಾಷ್ಟ್ರಪತಿ ಹೊರಡಿಸುವ ಸುಗ್ರೀವಾಜ್ಞೆ ಎಷ್ಟು ದಿನಗಳ ವರೆಗೆ ಜಾರಿಯಲ್ಲಿರಲು ಸಾಧ್ಯ-6 ವಾರ*
* *388. ಮೊದಲ ಬಾರಿಗೆ ರಾಷ್ಟ್ರೀಯ ತುರ್ತು ಪರಿಸ್ಥಿತಿ ಎಷ್ಟರಲ್ಲಿ ವಿಧಿಸಲಾಯಿತು- 1962, 71,75*
* *389. ರಾಷ್ಟ್ರಪತಿ ಯಾವುದೇ ಒಂದು ರಾಜ್ಯದಲಲೇ ತುರ್ತು ಪರಿಸ್ಥಿತಿ ಹೇರಿದಾಗ ರಾಜ್ಯದ ಅಧಿಕಾರ ನಿರ್ವಹಿಸುವವರಾರು- ರಾಜ್ಯಪಾಲ*
* *390. ಸಚಿವ ಸಂಪುಟದ ಅಧ್ಯಕ್ಷ-ಪ್ರಧಾನಮಂತ್ರಿ*
* *391. ಅವಿರೋಧವಾಗಿ ಆಯ್ಕೆಯಾದ ರಾಷ್ಟ್ರಪತಿ-ನಿಲಂ ಸಂಜೀವ ರೆಡ್ಡಿ*
* *392. ಸು.ಕೋರ್ಟಿನ್ ಮುಖ್ಯ ಮಂತ್ರಿಯಾಗಿ ರಾಷ್ಟ್ರಪತಿಯ ಹುದ್ದೆ ನಿರ್ವಹಿಸಿದವರಾರು-ಎಮ್.ಹಿದಾಯಿತುಲ್ಲಾ*
* *393. ಆಂತರಿಕ ಭದ್ರತಾ ಕಾಯ್ದೆ ಜಾರಿಗೆ ಬಂದ ವರ್ಷ-1971*
* *394. ಕರ್ನಾಟಕ ವಿಧಾನಸಭೆಗೆ ಆಯ್ಕೆಯಾದ ಆಂಗ್ಲೋ ಇಂಡಿಯನ್ ವ್ಯಕ್ತಿ-ಪೆಡ್ರಿಕ್ ಪುಲಿನ್ ಪಾ*
* *395. ರಾಷ್ಟ್ರಪತಿಯ ಹುದ್ದೆ ಖಾಲಿಯಾದಾಗ ಎಷ್ಟುದಿನಗಳಲ್ಲಿ ಚುನಾವಣೆ ನಡೆಸಬೇಕು-6 ತಿಂಗಳಲ್ಲಿ*
* *396. ಅಟಾರ್ನಿ ಜನರಲ್‍ರನ್ನು ನೇಮಿಸುವವರು- ರಾಷ್ಟ್ರಪತಿ*
* *397. ಪ್ರಥಮ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರು-ಕಾಕಾ ಕಾಳೇಸರ*
* *398. ಲೋಕಸಬೆಯ ಉಪಸಭಾಪತಿಯನ್ನು ಯಾರು ಚುನಾಯಿಸುತ್ತಾರೆ- ಲೋಕಸಭೆಯ ಸದಸ್ಯರು*
* *399. ಬಲವಂತರಾಯ ಮೆಹತಾ ಸಮಿತಿ ಯಾವ ವಿಷಯಕ್ಕೆ ಸಂಬಂಧಿಸಿದೆ- ಪಂಚಾಯತ್ ರಾಜ್ಯ*
* *400. ರಾಷ್ಟ್ರಪತಿ ಚುನಾವಣೆ ಯಾವ ಪದ್ದತಿ ಮೂಲಕ ನಡೆಯುತ್ತದೆ-ಗುಪ್ತ ಮತದಾನದ ಮೂಲಕ*

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ