ಮಂಗಳವಾರ, ಫೆಬ್ರವರಿ 27, 2018

ಆಸ್ಮಿತಾ ಯೋಜನೆ*

*###ಮಾಹಿತಿ ವೇದಿಕೆ###*

   *ಆಸ್ಮಿತಾ ಯೋಜನೆ*
     ###########
*ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ಅಂದರೆ 2018ರ ಮಾರ್ಚ್ 18ರಂದು ಆಸ್ಮಿತ ಎಂಬ ವಿಶೇಷ ಯೋಜನೆಗೆ ಚಾಲನೆ ನೀಡಲು ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿದೆ. ಇದು ರಿಯಾಯ್ತಿದರದಲ್ಲಿ ಅಂದರೆ ಅಗ್ಗವಾಗಿ ಸ್ಯಾನಿಟರಿ ಪ್ಯಾಡ್‍ಗಳನ್ನು ಶಾಲಾ ವಿದ್ಯಾರ್ಥಿನಿಯರು ಮತ್ತು ಮಹಿಳೆಯರಿಗೆ ವಿತರಿಸುವ ಯೋಜನೆಯಾಗಿದೆ. ಈ ಯೋಜನೆಯಡಿ ಜಿಲ್ಲಾ ಪರಿಷತ್ ಶಾಲೆಗಳಲ್ಲಿ ಅಧ್ಯಯನ ನಡೆಸುವ ಶಾಲಾ ಬಾಲಕಿಯರು ಸ್ಯಾನಿಟರಿ ನ್ಯಾಪ್ಕಿನ್ ಪ್ಯಾಕೆಟ್‍ಗಳನ್ನು ಕೇವಲ ಐದು ರೂಪಾಯಿ ವೆಚ್ಚದಲ್ಲ ಪಡೆಯಲಿದ್ದಾರೆ. ಅಂತೆಯೇ ಗ್ರಾಮೀಣ ಮಹಿಳೆಯರು 24 ರೂಪಾಯಿ ಹಾಗೂ 29 ರೂಪಾಯಿ ಸಬ್ಸಿಡಿ(subsidy) ದರದಲ್ಲಿ ಇದನ್ನು ಪಡೆಯಲಿದ್ದಾರೆ. ಮಹಾರಾಷ್ಟ್ರ ರಾಜ್ಯ ಸರ್ಕಾರವು ಉಮೇದ್ ಹೆಸರಿನ ಮಹಾರಾಷ್ಟ್ರ ರಾಜ್ಯ ಗ್ರಾಮೀಣ ಜೀವನಾಧಾರ ಮಿಷನ್ ಎಂಬ ವಿಶೇಷ ನೋಡಲ್ ಏಜೆನ್ಸಿಯನ್ನು ನೇಮಕ ಮಡಿದ್ದು, ಈ ಯೋಜನೆಯ ಪರಿಣಾಮಕಾರಿ ಅನುಷ್ಠಾನದ ಹೊಣೆ ಈ ಸಂಸ್ಥೆಯದ್ದಾಗಿರುತ್ತದೆ. ಈ ಯೋಜನೆಯಡಿ, ಫಲಾನುಭವಿ ಬಾಲಕಿಯರಿಗೆ ಅಸ್ಮಿತಾ ಕಾರ್ಡ್‍ಗಳನ್ನು ವಿತರಿಸಲಾಗುವುದು. ಪಾಲ್ಗೊಳ್ಳುವ ಸ್ವಯಂಸೇವಾ ಗುಂಪುಗಳಗೆ ಈ ನ್ಯಾಪ್ಕಿನ್‍ಗಳನ್ನು ಪೂರೈಸುವ ಹೊಣೆಯನ್ನು ಮತ್ತು ಮಹಿಳೆಯರು ಹಾಗೂ ಬಾಲಕಿಯರಿಗೆ ಸಲಹಾ ಸೇವೆಯನ್ನು ಒದಗಿಸುವ ಕೆಲಸವನ್ನು ನಿಯೋಜಿಸಲಾಗುವುದು.*
#############
*ಸ್ವಸಹಾಯ ಗುಂಪುಗಳು ಇಂಥ ಸ್ಯಾನಿಟರಿ ನ್ಯಾಪ್ಕಿನ್‍ಗಳನ್ನು ಪೂರೈಕೆದಾರರಿಂದಅಸ್ಮಿತಾ ಮೊಬೈಲ್ ಅಪ್ಲಿಕೇಶನ್ ಮೂಲಕ ಖರೀದಿಸಲು ಅವಕಾಶವಿದೆ. ಬಳಿಕ ಇವನ್ನು ಗ್ರಾಮೀಣ ಮಹಿಳೆಯರು ಹಾಗೂ ಬಾಲಕಿಯರಿಗೆ ಬೇಡಿಕೆಗೆ ಅನುಗುಣವಾಗಿ ಪೂರೈಸುತ್ತವೆ. ಸ್ವಸಹಾಯಗುಂಪುಗಳು ಪ್ರತಿ ಸ್ಯಾನಿಟರಿ ಪ್ಯಾಕ್ ಮೇಲೆ ಐದು ರೂಪಾಯಿ ಲಾಭವನ್ನು ಪಡೆಯುತ್ತವೆ. ಈ ಯೋಜನೆಯು ಋತುಸ್ರಾವದ ಅವಧಿಯ ನೈರ್ಮಲ್ಯವನ್ನು ಕಾಪಾಡಿಕೊಳ್ಳುವಲ್ಲಿ ಮಹತ್ವದ್ದಾಗಿದ್ದು, ಯುವತಿಯರಲ್ಲಿ ಮತ್ತು ಶಾಲಾ ಬಾಲಕಿಯರಲ್ಲಿ ನ್ಯಾಪ್ಕಿನ್ ಪ್ಯಾಡ್ ಬಳಕೆಯನ್ನು ಹೆಚ್ಚಿಸುವ ಬಗ್ಗೆ ಜಾಗೃತಿಯನ್ನು ಮೂಡುಸುವಲ್ಲಿಯೂ ಸಹ ನೆರವಾಗಲಿದೆ. ಇದು ಶಾಲೆಗಳಲ್ಲಿ ಬಾಲಕಿಯರ ಗೈರುಹಾಜರಿಯನ್ನು ಕಡಿಮೆ ಮಾಡುವಲ್ಲೂ ಮಹತ್ವದ ಪಾತ್ರ ವಹಿಸಲಿದ್ದು, ಶಾಲೆಗಳಲ್ಲಿ ಬಾಲಕಿಯರ ಹಾಜರಾತಿಯನ್ನು ಗಣನೀಯವಾಗಿ ಹೆಚ್ಚಿಸಲಿದೆ. ಅಂತೆಯೇ ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಅದರಲ್ಲೂ ಮುಖ್ಯವಾಗಿ ಸ್ವಸಹಾಯ ಗುಂಪಿನ ಸದಸ್ಯರಿಗೆ ಉದ್ಯೋಗಾವಕಾಶವನ್ನು ಸೃಷ್ಟಿಸುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಆರೋಗ್ಯ ಮತ್ತು ಶಿಕ್ಷಣದ ಬಗ್ಗೆ ಜಾಗೃತಿಯನ್ನು ಮೂಡಿಸಲು ನೆರವಾಗುತ್ತದೆ.*
÷÷÷÷÷÷÷÷÷÷÷÷

ಸರಸ್ವತಿ ಸಮ್ಮಾನ್ ಪ್ರಶಸ್ತಿ ವಿಜೇತರು 1991 ರಿಂದ 2017*

*##ಮಾಹಿತಿ ವೇದಿಕೆ##*

*ಸರಸ್ವತಿ ಸಮ್ಮಾನ್ ಪ್ರಶಸ್ತಿ ವಿಜೇತರು 1991 ರಿಂದ 2017*
##############
*==ಮಾಹಿತಿ ವೇದಿಕೆ==*

* *2016: ಮಹಾಬಲೇಶ್ವರ ಸೇಯ್ಲ್ - "ಹಾಥನ್" (ಕಾದಂಬರಿ) - ಕೊಂಕಣಿ*
÷÷÷÷÷÷÷÷÷÷÷
*  *ಪದ್ಮ ಸಚ್ದೇವ್ - "ಚಿಟ್-ಚೆಟೆ" (ಆಟೋಬಯಾಗ್ರಫಿ) - ಡೋಗ್ರಿ*
÷÷÷÷÷÷÷÷÷÷÷÷
* *2014: ವೀರಪ್ಪ ಮೊಯ್ಲಿ - "ರಾಮಾಯಣ ಮಹನ್ವೇಷನ್" (ಕವಿತೆ) - ಕನ್ನಡ*
÷÷÷÷÷÷÷÷÷÷÷
* *2013: ಗೋವಿಂದ ಮಿಶ್ರಾ - "ಧುಲ್ ಪೌಡೋ ಪರ್" (ಕಾದಂಬರಿ) - ಹಿಂದಿ*
÷÷÷÷÷÷÷÷÷÷
* *2012: ಸುಗತ ಕುಮಾರಿ - "ಮನಲೆಝುತು" (ಕವನ ಸಂಗ್ರಹ) - ಮಲೆಯಾಳಂ*
÷÷÷÷÷÷÷÷÷
* *2011: ಎ. ಎ. ಮನವಲನ್ - "ಇರಾಮಾ ಕಥೈಮ್ ಇರಮಯಕಲ್ಲುಂ" - ತಮಿಳು*
÷÷÷÷÷÷÷÷÷÷÷
* *2010: ಎಸ್. ಎಲ್. ಭೈರಪ್ಪ - "ಮಂದ್ರ" - ಕನ್ನಡ*
÷÷÷÷÷÷÷÷÷÷÷
* *2009: ಸುರ್ಜಿತ್ ಪಾತಾರ್ - "ಲಫ್ಜನ್ ಡಿ ದರ್ಗಾ" - ಪಂಜಾಬಿ*
÷÷÷÷÷÷÷÷÷÷
* *2008: ಲಕ್ಷ್ಮಿ ನಂದನ್ ಬೋರಾ - "ಕಯಕಲ್ಪ" (ಕಾದಂಬರಿ) - ಅಸ್ಸಾಮಿ*
÷÷÷÷÷÷÷÷÷÷
* *2007: ನಯೆರ್ ಮಸೂದ್ - "ಟಾವೋಸ್ ಚಾಮನ್ ಕಿ ಮೈನಾ" (ಸಣ್ಣ ಕಥೆಗಳ ಸಂಗ್ರಹ) - ಉರ್ದು*
÷÷÷÷÷÷÷÷÷÷÷÷
* *2006: ಜಗನ್ನಾಥ್ ಪ್ರಸಾದ್ ದಾಸ್ - "ಪರಿಕಾರಿಮಾ" (ಕವನ ಸಂಗ್ರಹ) - ಒರಿಯಾ*
÷÷÷÷÷÷÷÷÷÷
* *2005: ಕೆ. ಅಯ್ಯಪ್ಪ ಪಾಣಿಕರ್ - "ಅಯ್ಯಪ್ಪ ಪಣಿಕಾರ್ಡು ಕೃತಿಕಳ್" (ಕವನ ಸಂಗ್ರಹ) - ಮಲಯಾಳಂ*
÷÷÷÷÷÷÷÷÷÷÷÷
* *2004: ಸುನೀಲ್ ಗಂಗೋಪಾಧ್ಯಾಯ್ - "ಪ್ರತಮ್ ಅಲೋ" (ಕಾದಂಬರಿ) - ಬೆಂಗಾಲಿ*
÷÷÷÷÷÷÷÷÷÷÷÷
* *2003: ಗೋವಿಂದ ಚಂದ್ರ ಪಾಂಡೆ - "ಭಾಗಿರಥಿ" (ಕವನ ಸಂಗ್ರಹ) - ಸಂಸ್ಕೃತ*
÷÷÷÷÷÷÷÷÷÷÷÷
* *2002: ಮಹೇಶ್ ಎಲ್ಕುಂಚ್ವರ್ - "ಯುಗಾಂಟ್" (ಪ್ಲೇ) - ಮರಾಠಿ*
÷÷÷÷÷÷÷÷÷÷÷÷
* *2001: ದಲಿಪ್ ಕೌರ್ ತಿವಾನಾ - "ಕಥಾ ಕಹೋ ಉರ್ವಾಶಿ" (ಕಾದಂಬರಿ) - ಪಂಜಾಬಿ*
÷÷÷÷÷÷÷÷÷÷÷
* *2000: ಮನೋಜ್ ದಾಸ್ - "ಅಮೃತ ಫಾಲಾ" (ಕಾದಂಬರಿ) - ಒರಿಯಾ*
÷÷÷÷÷÷÷÷÷÷
* *1999: ಇಂದಿರಾ ಪಾರ್ಥಸಾರಥಿ - "ರಾಮನುಜರ್" (ಪ್ಲೇ) - ತಮಿಳು*
÷÷÷÷÷÷÷÷÷÷÷
* *1998: ಶಂಖ ಘೋಷ್ - "ಗಂಧರ್ಬಾ ಕಬಿತಾ ಗುಚ" (ಕವನ ಸಂಗ್ರಹ) - ಬಂಗಾಳಿ*
÷÷÷÷÷÷÷÷÷÷÷
* *1997: ಮನುಭಾಯ್ ಪಾಂಚಲಿ - "ಕುರುಕ್ಷೇತ್ರ" - ಗುಜರಾತಿ*
÷÷÷÷÷÷÷÷÷÷÷
* *1996: ಶಾಮ್ಸುರ್ ರಹಮಾನ್ ಫರುಖಿ - "ಷೆರ್-ಇ-ಶೋರ್-ಆಂಗೆಜ್" - ಉರ್ದು*
÷÷÷÷÷÷÷÷÷÷÷
* *1995: ಬಾಲಮಣಿ ಅಮ್ಮ - "ನಿವೇದ್ಯಾಮ್" (ಕವನ ಸಂಗ್ರಹ) - ಮಲೆಯಾಳಂ*
÷÷÷÷÷÷÷÷÷÷÷
* *1994: ಹರಭಜನ್ ಸಿಂಗ್ - "ರುಕ್ ತೆ ರಿಷಿ" (ಕವನ ಸಂಗ್ರಹ) - ಪಂಜಾಬಿ*
÷÷÷÷÷÷÷÷÷÷÷
* *1993: ವಿಜಯ್ ತೆಂಡೂಲ್ಕರ್ - "ಕನ್ಯಾಡಾನ್" (ಪ್ಲೇ) - ಮರಾಠಿ*
÷÷÷÷÷÷÷÷÷÷÷
* *1992: ರಾಮಕಾಂತ್ ರಾಥ್ - "ಶ್ರೀ ರಾಧಾ" (ಕವನ) - ಒರಿಯಾ*
÷÷÷÷÷÷÷÷÷÷÷÷
* *1991: ಹರಿವಂಶ್ ರಾಯ್ ಬಚ್ಚನ್ - ನಾಲ್ಕು ಸಂಪುಟಗಳಲ್ಲಿ ಆತ್ಮಚರಿತ್ರೆ (ಆಟೋಬಯಾಗ್ರಫಿ) - ಹಿಂದಿ*
÷÷÷÷÷÷÷÷÷÷
# # # # # # # # # # # # # # #

ದೇಶದ ಮೊದಲ ಇಂಗಾಲರಹಿತ ಗ್ರಾಮವಾಗಲು ದಾಪುಗಾಲಿಡುತ್ತಿರುವ ಕೇರಳದ ಮೀನಂಗಾಡಿ*

*##ಮಾಹಿತಿ ವೇದಿಕೆ##*

*ದೇಶದ ಮೊದಲ ಇಂಗಾಲರಹಿತ ಗ್ರಾಮವಾಗಲು ದಾಪುಗಾಲಿಡುತ್ತಿರುವ ಕೇರಳದ ಮೀನಂಗಾಡಿ*
###############
*ತಿರುವನಂತಪುರ,ಫೆ.27: ಕೇರಳದ ವಯನಾಡು ಜಿಲ್ಲೆಯ ಪುಟ್ಟಗ್ರಾಮ ಮೀನಂಗಾಡಿ ದೇಶದ ಮೊದಲ ಇಂಗಾಲರಹಿತ ಗ್ರಾಮವಾಗುವ ನಿಟ್ಟಿನಲ್ಲಿ ದಾಪುಗಾಲುಗಳನ್ನಿಡುತ್ತಿದೆ. ಸೋಮವಾರ ಗ್ರಾಮದ ಸ್ಥಳೀಯ ತೋಟಗಾರಿಕೆ ಕಚೇರಿಯಲ್ಲಿ ಬುಡಕಟ್ಟು ಮಹಿಳೆಯರ ಗುಂಪುಗಳಿಗೆ ಪುಟ್ಟ ಪ್ಲಾಸ್ಟಿಕ್ ಕಪ್‌ಗಳಲ್ಲಿರಿಸಲಾಗಿದ್ದ ನೂರಾರು ಬಾಳೇಸಸಿಗಳನ್ನು ಉಚಿತವಾಗಿ ವಿತರಿಸಲಾಗಿದೆ. ಗ್ರಾಮದ ಆಹಾರ ಭದ್ರತಾ ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಲಾಗಿದ್ದ ಈ ಸಸಿ ವಿತರಣೆ ಕಾರ್ಯಕ್ರಮದಲ್ಲಿ ಪಂಚಾಯತ್ ಅಧಿಕಾರಿಗಳು ಕಟ್ಟುನಿಟ್ಟಿನ ಷರತ್ತುಗಳನ್ನೂ ವಿಧಿಸಿದ್ದಾರೆ. ‘‘ಈ ಪ್ಲಾಸ್ಟಿಕ್ ಕಪ್‌ಗಳನ್ನು ಎಲ್ಲೆಂದರಲ್ಲಿ ಎಸೆಯಬೇಡಿ. ಅವುಗಳನ್ನು ತೆಗೆದಿಡಿ ಮತ್ತು ನಮ್ಮ ನೌಕರರು ಅವುಗಳನ್ನು ಸಂಗ್ರಹಿಸುತ್ತಾರೆ. ಅಲ್ಲದೆ ನಿಮ್ಮ ಅಡುಗೆಮನೆಗಳ ತ್ಯಾಜ್ಯಗಳನ್ನು ಗೊಬ್ಬರವಾಗಿ ಬಳಸುವ ಜೊತೆಗೆ ಪಾತ್ರೆಗಳನ್ನು ಸ್ವಚ್ಛಗೊಳಿಸಲು ಸಾಬೂನನ್ನು ಮಿತವಾಗಿ ಬಳಸಿ. ಅದರಲ್ಲಿ ರಾಸಾಯನಿಕ ಗಳಿರುತ್ತವೆ’’ ಎಂದು ಫಲಾನುಭವಿಗಳಿಗೆ ತಿಳಿಸಲಾಗಿದೆ.*
#################
*ಇತರ ಯಾವುದೇ ಗ್ರಾಮದಲ್ಲಿ ಅಲ್ಲಿಯ ನಿವಾಸಿಗಳು ಇಂತಹ ನಿರ್ದೇಶಗಳನ್ನು ಕಡೆಗಣಿಸಬಹುದೇನೋ? ಆದರೆ ವಾತಾವರಣದಲ್ಲಿ ಹಸಿರುಮನೆ ಅನಿಲದ ಹೊರಸೂಸುವಿಕೆಯನ್ನು ಸಂಪೂರ್ಣವಾಗಿ ತಟಸ್ಥಗೊಳಿಸಲು ಸರಕಾರಿ ಬೆಂಬಲದ ಯೋಜನೆಯು ಜಾರಿಯಲ್ಲಿರುವ ಮೀನಂಗಾಡಿಯಲ್ಲಿ ಪ್ರತಿ ಸಣ್ಣಹೆಜ್ಜೆಯೂ ಮಹತ್ವವನ್ನು ಪಡೆದುಕೊಳ್ಳುತ್ತಿದೆ. ಪಶ್ಚಿಮ ಘಟ್ಟಗಳಲ್ಲಿ ಸ್ಥಿತ, ಸಮೃದ್ಧ ಕಾಫಿ ಮತ್ತು ಕಾಳುಮೆಣಸು ತೋಟಗಳ ನೆಲೆಯಾಗಿರುವ ಮೀನಂಗಾಡಿಯು ನಿಗದಿತ ಐದು ವರ್ಷಗಳಲ್ಲಿ ದೇಶದ ಮೊದಲ ಇಂಗಾಲರಹಿತ ವಾತಾವರಣ ಹೊಂದಿದ ಗ್ರಾಮವೆಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.*
###########*##*
*ಮೀನಂಗಾಡಿಯಲ್ಲಿ ಪ್ರಾಯೋಗಿಕ ಯೋಜನೆಯಾಗಿ ಇಂಗಾಲರಹಿತ ಗ್ರಾಮದ ಪರಿಕಲ್ಪನೆಗೆ ರಾಜ್ಯದ ಹಣಕಾಸು ಸಚಿವ ಥಾಮಸ್ ಇಸಾಕ್ ಅವರು 2016,ಜೂನ್‌ನಲ್ಲಿ ಚಾಲನೆ ನೀಡಿದ್ದರು. ಅದಕ್ಕೂ ತಿಂಗಳುಗಳ ಮುನ್ನ ಅವರು ಪ್ಯಾರಿಸ್‌ನಲ್ಲಿ ಹವಾಮಾನ ಬದಲಾವಣೆ ಸಮ್ಮೇಳನದಲ್ಲಿ ಭಾಗವಹಿಸಿದ್ದರು. ಗ್ರಾಮದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ್ದ ಅವರು ಹಸಿರುಮನೆ ಅನಿಲದ ಹೊರಸೂಸುವಿಕೆಯನ್ನು ತಡೆಯುವ ಮಹತ್ವದ ಬಗ್ಗೆ ತಿಳಿಹೇಳಿದ್ದರು. ಪರಿಸರವೇ ನಾಶವಾದರೆ ಮಳೆ ಎಲ್ಲಿಂದ ಬರುತ್ತದೆ? ಮಳೆಯೇ ಇಲ್ಲದಿದ್ದರೆ ಬದುಕು ಹೇಗೆ ಸಾಗುತ್ತದೆ ಎಂದು ಪ್ರಶ್ನಿಸುವ ಮೂಲಕ ಪರಿಸರ ರಕ್ಷಣೆಯ ಬಗ್ಗೆ ಗ್ರಾಮಸ್ಥರಲ್ಲಿ ಅರಿವು ಮೂಡಿಸಿದ್ದರು.*
##################
*ಸರಕಾರವು ಐದು ವರ್ಷಗಳಲ್ಲಿ ಮೀನಂಗಾಡಿಯನ್ನು ಇಂಗಾಲಮುಕ್ತವನ್ನಾಗಿ ಮಾಡುವ ಗುರಿಯನ್ನು ಹೊಂದಿದೆ. ಇಲ್ಲಿಯ ಯಶಸ್ಸನ್ನು ಅದು ರಾಜ್ಯದ ಇತರ ಭಾಗಗಳಲ್ಲಿ ಯೋಜನೆಯ ಜಾರಿಗಾಗಿ ನೀಲಿನಕ್ಷೆಯನ್ನಾಗಿ ಬಳಸಿಕೊಳ್ಳಲಿದೆ.*
##############
*ಮೀನಂಗಾಡಿ ಈ ಹಿಂದೆ ಹಲವಾರು ಪರಿಸರಸ್ನೇಹಿ ಕ್ರಮಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದ ಹಿರಿಮೆಯನ್ನು ಹೊಂದಿದ್ದು, ಇದೇ ಕಾರಣದಿಂದ ಇಸಾಕ್ ಅವರು ಪ್ರಾಯೋಗಿಕ ಯೋಜನೆಗಾಗಿ ಈ ಗ್ರಾಮವನ್ನು ಆಯ್ದುಕೊಂಡಿದ್ದರು.*
############
*ಅಲ್ಲಿಂದೀಚಿಗೆ ಇಸಾಕ್‌ರ ಕನಸನ್ನು ನನಸಾಗಿಸುವುದು ಮೀನಂಗಾಡಿ ಪಂಚಾಯತ್‌ನ ಮೊದಲ ಆದ್ಯತೆಯಾಗಿದೆ.*
###############

ವಲಸಿಗರಿಗೆ ಬಂಪರ್‌ ಆದಾಯ: ವಿಶ್ವದಲ್ಲೇ ಮುಂಬಯಿ ಫಸ್ಟ್‌*

*==ಮಾಹಿತಿ ವೇದಿಕೆ==*

*ವಲಸಿಗರಿಗೆ ಬಂಪರ್‌ ಆದಾಯ: ವಿಶ್ವದಲ್ಲೇ ಮುಂಬಯಿ ಫಸ್ಟ್‌*
#########₹₹######
*ಮುಂಬಯಿ : ದೇಶದ ಆರ್ಥಿಕ, ವಾಣಿಜ್ಯ ಮತ್ತು ಮನರಂಜನೆ ರಾಜಧಾನಿಯಾದ ಮುಂಬಯಿನಲ್ಲಿ ವಲಸಿಗರು ಹೆಚ್ಚಿನ ಆದಾಯ ಗಳಿಸುತ್ತಿದ್ದಾರೆ. ವಿಶ್ವದ ಇತರೆ ನಗರಗಳಿಗೆ ಹೋಲಿಸಿದರೆ ತಮ್ಮ ಕೆಲಸಗಳಿಗೆ ಮುಂಬಯಿನಲ್ಲಿ ಉತ್ತಮ ವೇತನ/ಆದಾಯ ಪಡೆಯುತ್ತಿದ್ದಾರೆ ಎಂದು ಎಚ್‌ಎಸ್‌ಬಿಸಿ ಬ್ಯಾಂಕ್‌ ಇಂಟರ್‌ನ್ಯಾಷನಲ್‌ ಲಿಮಿಟೆಡ್‌ ಸಮೀಕ್ಷೆಯಲ್ಲಿ ಹೇಳಲಾಗಿದೆ.*
#######₹#########
*ಉತ್ತಮ ಆದಾಯದಿಂದಾಗಿ ವಿದೇಶಿಯರು ಮುಂಬಯಿನತ್ತ ನೋಡುವಂತಾಗಿದೆ. ಇಲ್ಲಿ ವಾರ್ಷಿಕ ಗಳಿಕೆ ಸರಾಸರಿ 2,17,165 ಡಾಲರ್‌ನಷ್ಟಿದೆ(ಅಂದಾಜು 1.4 ಕೋಟಿ ರೂಪಾಯಿ). ಜಾಗತಿಕವಾಗಿ ವಲಸಿಗರ ಸರಾಸರಿ ಗಳಿಕೆಗೆ(64 ಲಕ್ಷ ರೂ.) ಹೋಲಿಸಿದರೆ ಇದು ಎರಡು ಪಟ್ಟು ಜಾಸ್ತಿ.*
##############
*ವಿಶ್ವದ 52 ನಗರಗಳಲ್ಲಿನ 27,587 ವಲಸಿಗ ಉದ್ಯಮಿಗಳನ್ನು ಸಮೀಕ್ಷೆಯಲ್ಲಿ ಬಳಸಿಕೊಳ್ಳಲಾಗಿದ್ದು, ಯಾವುದು ಉತ್ತಮ ನಗರ ಎನ್ನುವುದನ್ನು ವಿಶ್ಲೇಷಿಸಲಾಗಿದೆ. ಮುಂಬಯಿ ನಂತರದ ಸ್ಥಾನದಲ್ಲಿ ಸ್ಯಾನ್‌ಫ್ರಾನ್ಸಿಸ್ಕೊ(ಒಬ್ಬ ವಲಸಿಗನ ಸರಾಸರಿ ಆದಾಯ ವಾರ್ಷಿಕ 1.34 ಕೋಟಿ ರೂ.) ಇದೆ. ಮುಂಬಯಿ ಹೊರತುಪಡಿಸಿದರೆ, ಈ ಪಟ್ಟಿಯಲ್ಲಿ ಏಷ್ಯಾದ ಶಾಂಘೈ, ಜಕಾರ್ತ ಮತ್ತು ಹಾಂಕಾಂಗ್‌ ನಗರಗಳಿವೆ.*
#############
*31 ನಗರಗಳಲ್ಲಿನ ವಲಸಿಗರ ಸರಾಸರಿ ಗಳಿಕೆ 64.6 ಲಕ್ಷ ರೂ.(1 ಲಕ್ಷ ಡಾಲರ್‌) ಇದೆ. 21 ನಗರಗಳಲ್ಲಿ ಗಳಿಕೆ ಕಡಿಮೆ ಇದ್ದು ಎಡಿನ್‌ಬರ್ಗ್‌ ಕಡೆಯ ಸ್ಥಾನದಲ್ಲಿದೆ. ಮುಂಬಯಿನಲ್ಲಿನ ವಲಸಿಗರು, ಇತರೆ ನಗರಗಳಿಗೆ ಹೋಲಿಸಿದರೆ ಹೆಚ್ಚಿನ ಆದಾಯ ಪಡೆಯುತ್ತಿದ್ದಾರೆ. ಆದಾಗ್ಯೂ, ಮುಂಬಯಿ ಮತ್ತಿತರ ಏಷ್ಯಾದ ನಗರಗಳಲ್ಲಿ ವಲಸಿಗರಿಗೆ ಉದ್ಯೋಗಾವಕಾಶಗಳ ಸಂಖ್ಯೆ ಕಡಿಮೆ ಇವೆ. ಈ ನಿಟ್ಟಿನಲ್ಲಿ ಲಂಡನ್‌, ಸ್ಯಾನ್‌ ಫ್ರಾನ್ಸಿಸ್ಕೊ, ನ್ಯೂಯಾರ್ಕ್‌, ಡಬ್ಲಿನ್‌, ಬರ್ಮಿಂಗ್‌ಹ್ಯಾಮ್‌ ನಗರಗಳು ಟಾಪ್‌ 5 ನಗರಗಳಾಗಿ ಗುರ್ತಿಸಿಕೊಂಡಿವೆ.*
###########₹###
*'ಅಮೆರಿಕ ಮತ್ತು ಬ್ರಿಟನ್‌ನ ಆರ್ಥಿಕ ಮತ್ತು ತಾಂತ್ರಿಕ ನೆಲೆಗಳು ಮಹತ್ವಾಕಾಂಕ್ಷಿ ವಲಸಿಗ ಉದ್ಯೋಗಿಗಳನ್ನು ಸೆಳೆಯುವಂತಿವೆ. ವೃತ್ತಿ ಬದುಕಿನಲ್ಲಿ ಮುಂದಿನ ಹಂತಕ್ಕೆ ಸಾಗಲು ನೆರವಾಗುವಂತಿವೆ,' ಎಂದು ಎಚ್‌ಎಸ್‌ಬಿಸಿ ಎಕ್ಸ್‌ಪ್ಯಾಟ್‌ ಮುಖ್ಯಸ್ಥ ಡೀನ್‌ ಬ್ಲಾಕ್‌ಬರ್ನ್‌ ಹೇಳಿದ್ದಾರೆ.*
################

ಭಾರತದ ತೋಟಗಾರಿಕೆ ಬೆಳೆಗಳು ಮತ್ತು ಪ್ರಸಕ್ತ ಸನ್ನಿವೇಶ*

*##ಮಾಹಿತಿ ವೇದಿಕೆ###*

*ಭಾರತದ ತೋಟಗಾರಿಕೆ ಬೆಳೆಗಳು ಮತ್ತು ಪ್ರಸಕ್ತ ಸನ್ನಿವೇಶ*
############
*ತೋಟಗಾರಿಕೆ ಎಂದರೇನು?*
*==========*
*ತೋಟಗಾರಿಕೆ ಎಂಬುದು ಬೆಳೆಯುತ್ತಿರುವ ಸಸ್ಯಗಳು (ಹಣ್ಣುಗಳು, ತರಕಾರಿಗಳು, ಹೂಗಳು ಮತ್ತು ಇತರ ಸಸ್ಯಗಳ ವಿಜ್ಞಾನ ಮತ್ತು ಕಲೆ).*
* *ತೋಟಗಾರಿಕೆ ಎನ್ನುವುದು ಮಾನವ ಆಹಾರ ಮತ್ತು ಆಹಾರವಲ್ಲದ ಬಳಕೆಗಳು ಮತ್ತು ವೈಯಕ್ತಿಕ ಅಥವಾ ಸಾಮಾಜಿಕ ಅಗತ್ಯಗಳಿಗಾಗಿ ತೀವ್ರವಾಗಿ ಉತ್ಪತ್ತಿಯಾಗುವ ಸಸ್ಯಗಳನ್ನು ಬೆಳೆಯಲು ಬಳಸುವ ಜ್ಞಾನ, ಕೌಶಲಗಳು ಮತ್ತು ತಂತ್ರಜ್ಞಾನಗಳನ್ನು ಅನ್ವಯಿಸುವ ಪ್ರಕ್ರಿಯೆಯಾಗಿದೆ.*
* *ತೋಟಗಳು, ರೋಗಗಳು ಮತ್ತು ಪರಿಸರ ಒತ್ತಡಗಳಿಗೆ ಸಸ್ಯ ಬೆಳವಣಿಗೆ, ಇಳುವರಿ ಗುಣಮಟ್ಟ, ಪೌಷ್ಟಿಕಾಂಶದ ಮೌಲ್ಯಗಳು, ಮತ್ತು ಪ್ರತಿರೋಧವನ್ನು ಸುಧಾರಿಸುವುದು ತೋಟಗಾರಿಕೆ ಗುರಿಯಾಗಿದೆ.*
* *ತೋಟಗಾರಿಕೆ ಅಥವಾ ತೋಟದಲ್ಲಿ ಸಸ್ಯಗಳ ಬೆಳೆಯುವಿಕೆಯನ್ನು ತೋಟಗಾರಿಕೆ ಕೂಡ ಸೂಚಿಸುತ್ತದೆ.*
##############
*ತೋಟಗಾರಿಕೆ ವ್ಯಾಪ್ತಿ:*
===============
*ತೋಟಗಾರಿಕೆಗೆ 9 ಅಧ್ಯಯನ ಕ್ಷೇತ್ರಗಳಿವೆ*
=============
*ಆರ್ಬರಿಕಲ್ಚರ್:*
*(Arboriculture)*
=============
*ಆರ್ಬರಿಕಲ್ಚರ್ ಅಭ್ಯಾಸವು ಆಯ್ಕೆ, ನೆಟ್ಟ, ತರಬೇತಿ, ಫಲೀಕರಣ, ಕೀಟ ಮತ್ತು ರೋಗಕಾರಕ ನಿಯಂತ್ರಣ, ಸಮರುವಿಕೆ, ಆಕಾರ ಮತ್ತು ತೆಗೆಯುವಿಕೆ ಮುಂತಾದ ಸಾಂಸ್ಕೃತಿಕ ತಂತ್ರಗಳನ್ನು ಒಳಗೊಂಡಿದೆ.*
===============
*ಟರ್ಫ್ ಮ್ಯಾನೇಜ್ಮೆಂಟ್:*
*(Turf management:)*
*ಕ್ರೀಡಾ, ವಿರಾಮ ಬಳಕೆ ಅಥವಾ ಅನೆನಿಟಿ ಬಳಕೆಗಾಗಿ ಟರ್ಫ್ ಹುಲ್ಲಿನ ಉತ್ಪಾದನೆ ಮತ್ತು ನಿರ್ವಹಣೆಯ ಎಲ್ಲಾ ಅಂಶಗಳನ್ನು ಒಳಗೊಂಡಿದೆ.*
================
*ಹೂಬಿಡುವ ಕೃಷಿ:*
*(Floriculture)*
*ಹೂವಿನ ಬೆಳೆಗಳ ಉತ್ಪಾದನೆ ಮತ್ತು ಮಾರುಕಟ್ಟೆ ಸೇರಿಸಿ.*
============
*ಲ್ಯಾಂಡ್ಸ್ಕೇಪ್ ತೋಟಗಾರಿಕೆ:*
*(Landscape Horticulture)*
*ಲ್ಯಾಂಡ್ಸ್ಕೇಪ್ ಸಸ್ಯಗಳ ಉತ್ಪಾದನೆ, ಮಾರುಕಟ್ಟೆ ಮತ್ತು ನಿರ್ವಹಣೆಯನ್ನು ಒಳಗೊಂಡಿದೆ.*
=============
*ಬೆಳೆಸುವಿಕೆಯು:*
*(Olericulture)*
*ತರಕಾರಿಗಳ ಉತ್ಪಾದನೆ ಮತ್ತು ವ್ಯಾಪಾರೋದ್ಯಮವನ್ನು ಒಳಗೊಂಡಿದೆ*
============
*ಪೊಮಾಲಜಿ:*
*(Pomology)*
*ಪೊಮ್ನ ಉತ್ಪಾದನೆ ಮತ್ತು ಮಾರುಕಟ್ಟೆ (ಹೂಬಿಡುವ ಸಸ್ಯಗಳು ಮತ್ತು ಹಣ್ಣುಗಳು) ಒಳಗೊಂಡಿದೆ*
============
*ವೃತ್ತ ಕೃಷಿ: **
*(Viticulture)*
*ದ್ರಾಕ್ಷಿಗಳ ಉತ್ಪಾದನೆ ಮತ್ತು ವ್ಯಾಪಾರೋದ್ಯಮವನ್ನು ಒಳಗೊಳ್ಳುತ್ತದೆ.*
==========
*ಒನೊಲಾಜಿ:*
*(Oenology)*
*ವೈನ್ ಮತ್ತು ವೈನ್ಮೇಕಿಂಗ್ನ ಎಲ್ಲಾ ಅಂಶಗಳನ್ನೂ ಒಳಗೊಂಡಿದೆ. ಪೋಸ್ಟಾರ್ವೆಸ್ಟ್ ಶರೀರಶಾಸ್ತ್ರ: ಇದರಲ್ಲಿ ಒಳಗೊಳ್ಳುತ್ತದೆ ಸಸ್ಯಗಳು ಮತ್ತು ಪ್ರಾಣಿಗಳ ಹಾಳಾಗುವಿಕೆಯ ಗುಣಮಟ್ಟ ಮತ್ತು ಗುಣಮಟ್ಟವನ್ನು ನಿಭಾಯಿಸುವುದು.*
=============
*ಶರೀರಶಾಸ್ತ್ರ:*
*(Postharvest Physiology: )*
==========
*ಸಸ್ಯಗಳು ಮತ್ತು ಪ್ರಾಣಿಗಳ ಹಾಳಾಗುವಿಕೆಯ ಗುಣಮಟ್ಟ ಮತ್ತು ಗುಣಮಟ್ಟವನ್ನು ಕಾಪಾಡಿಕೊಳ್ಳುವುದು.*
==============
*###ಮಾಹಿತಿ ವೇದಿಕೆ###*

*ಭಾರತದ ತೋಟಗಾರಿಕಾ ಕ್ಷೇತ್ರದ ಪ್ರಮುಖ ಲಕ್ಷಣಗಳು:*
*(Salient features of India’s Horticulture sector)*
==============
* *ಭಾರತದ ಕೃಷಿ ಜಿಡಿಪಿಗೆ 30% ರಷ್ಟು ಕೃಷಿ ಉತ್ಪಾದನೆಯ 13.08% ರಿಂದ ತೋಟಗಾರಿಕೆ ಸಂಗ್ರಹವಾಗಿದೆ.*
==============
* *ಕೃಷಿ ಸರಕುಗಳ ಒಟ್ಟು ರಫ್ತುಗಳಲ್ಲಿ 37.1% ನಷ್ಟು ಭಾಗವನ್ನು ನೀಡುತ್ತದೆ. ಭಾರತವು ದೊಡ್ಡ, ಕಡಿಮೆ ವೆಚ್ಚದ ಕೃಷಿ ಉತ್ಪಾದಕರಾಗಿದ್ದರೆ, ಜಾಗತಿಕ ಕೃಷಿ ರಫ್ತು ಕಡಿಮೆಯಾಗಿದೆ, ಭಾರತವು ಎಲ್ಲಾ ಹಣ್ಣುಗಳಲ್ಲಿ ಸುಮಾರು 11% ನಷ್ಟು ಉತ್ಪಾದಿಸುತ್ತದೆ.*
=============
* *ಭಾರತದ ಪ್ರಮುಖ ರಫ್ತುಗಳೆಂದರೆ ಈರುಳ್ಳಿ, ಮಾವು ಪಲ್ಪ್, ಫ್ರೆಶ್ ಮ್ಯಾಂಗೋಸ್, ಒಣಗಿದ ವಾಲ್ನಟ್ಸ್, ಮತ್ತು ಫ್ರೆಶ್ ಗ್ರೇಪ್ಸ್. ಭಾರತದ ಅತಿದೊಡ್ಡ ರಫ್ತು ಮಾರುಕಟ್ಟೆ ದಕ್ಷಿಣ ಏಷ್ಯಾದ ಮತ್ತು ಮಧ್ಯಪ್ರಾಚ್ಯ ದೇಶಗಳಾಗಿವೆ.*
==============
*ಭಾರತದಲ್ಲಿ ತೋಟಗಾರಿಕೆ ಪ್ರಸ್ತುತ ಸ್ಥಿತಿ:*
*(Present Status of Horticulture in India)*
################
*ಒಂದು ವಲಯದ ತೋಟಗಾರಿಕೆ ಇತ್ತೀಚಿನ ವರ್ಷಗಳಲ್ಲಿ ಗಮನಾರ್ಹವಾಗಿ ಪ್ರದರ್ಶಿಸಿದರು. ಹಣ್ಣುಗಳು ಮತ್ತು ತರಕಾರಿಗಳನ್ನು ಉತ್ಪಾದನೆ 2015-16 ರಲ್ಲಿ 3 ನೇ ನೇರ ವರ್ಷ ಆಹಾರ ಧಾನ್ಯದ ಎಂದು ಮೀರಿದೆ.*
================
*2016-17 ರಲ್ಲಿ, ಭಾರತದ ತೋಟಗಾರಿಕೆ ಉತ್ಪಾದನೆ 300 ನಲ್ಲಿ ಆಹಾರದ ಧಾನ್ಯ ಉತ್ಪಾದನೆಗಿಂತ 30 ಮಿಲಿಯನ್ ಟನ್ಗಳಷ್ಟು.*
============
*ಕೃಷಿ ಉತ್ಪಾದನೆಯಲ್ಲಿ ತೋಟಗಾರಿಕೆಯ ಹಂಚಿಕೆಯು 33% ಕ್ಕಿಂತ ಹೆಚ್ಚಾಗಿದೆ. ಸಮೀಕ್ಷೆಯ ಪ್ರಕಾರ, ಕಳೆದ ದಶಕದಲ್ಲಿ ಪ್ರದೇಶದ ಅಂಡರ್ - ಹಾರ್ಟಿಕಲ್ಚರ್ ಬೆಳೆಗಳು ವರ್ಷಕ್ಕೆ 2.7% ರಷ್ಟು ಬೆಳೆದವು, ಇದು 7% ನಷ್ಟು ವಾರ್ಷಿಕ ವೇಗದಲ್ಲಿ ಹೆಚ್ಚಳವಾಗಿದೆ.*
=============
*9 ನೆಯ ಯೋಜನೆಯಲ್ಲಿ 3.9% ತೋಟಗಾರಿಕಾ ಯೋಜನೆಗೆ ಹಂಚಿಕೆ 12 ನೇ ಯೋಜನೆಯ ಅವಧಿಯಲ್ಲಿ 4.6% ಕ್ಕೆ ಏರಿತು.*
============

BULLET POINTS*

*==ಮಾಹಿತಿ ವೇದಿಕೆ==*

*BULLET POINTS*
   ▪▪▪▪▪
* *TV Journalist Rahul Mahajan Named Rajya Sabha TV Editor-in-Chief*
* *M.Venkaiah Naidu, who is also the chairman of Rajya Sabha.*
* *Founded in 2008, Rajya Sabha TV is owned and operated by Rajya Sabha and covers the proceedings of the upper house of the Parliament.*
÷÷÷÷÷÷÷÷÷÷÷÷÷÷÷÷÷
* *China Becomes Vice President of Financial Action Task Force*
* *The Financial Action Task Force (FATF) was set up in 1989.*
÷÷÷÷÷÷÷÷÷÷÷÷÷÷÷÷
* *Blue-Coloured Baal Aadhaar Card Launched by UIDAI*
* *UIDAI Chief Executive Officer(CEO)- Ajay Bhushan Pandey,*
* *Headquarters- New Delhi.*
÷÷÷÷÷÷÷÷÷÷÷÷÷÷÷
* *Michael McCormack Named Australia’s New Deputy Prime Minister*
* *Australia Capital- Canberra,*
* *Currency- Australian dollar,*
* *Prime Minister- Malcolm Turnbull.*
÷÷÷÷÷÷÷÷÷÷÷÷÷÷÷÷
 * *PM Modi Flags Off 'Run for New India' Marathon in Surat*
* *Chief Minister of Gujarat- Vijay Rupani, *
* *Governor- Om Prakash Kohli.*
÷÷÷÷÷÷÷÷÷÷÷÷÷÷÷
* *Telangana CM- Chandrasekhar Rao,*
* *Governor- ESL Narasimhan.*
* *Tamil Nadu CM- E Palanisami, *
* *Governor- Banwarilal Purohit.*
÷÷÷÷÷÷÷÷÷÷÷÷÷÷
* *Andaman & Nicobar Command to Host Milan 2018*
* *MILAN was first held in 1995.*
÷÷÷÷÷÷÷÷÷÷÷÷÷÷÷÷
* *SBI Chairman- Rajnish Kumar,*
 * *Headquarters- Mumbai,*
* *Established on- 01st July 1955.*
* *Australia Capital- Canberra,*
* *Currency- Australian Dollar,*
* *Prime Minister- Malcolm Turnbull.*
÷÷÷÷÷÷÷÷÷÷÷÷÷÷÷÷÷
  ಮಾಹಿತಿ ವೇದಿಕೆ

ಸೋಮವಾರ, ಫೆಬ್ರವರಿ 26, 2018

ನಿಮಗಿದು ಗೊತ್ತೆ##*

*##ಮಾಹಿತಿ ವೇದಿಕೆ##*

    *##ನಿಮಗಿದು ಗೊತ್ತೆ##*
         🔸🔸🔸🔸🔸

   *🖋 ನಮ್ಮ ದೇಶದ ಪ್ರಪ್ರಥಮ ಸಾಮಾನ್ಯ ನ್ಯಾಯ ತೀರ್ಮಾನ ಸಂಚಾರಿ ನ್ಯಾಯಾಲಯವನ್ನು "ಪುನಬಾನಾ" ಗ್ರಾಮದಲ್ಲಿ ಉದ್ಘಾಟಿಸಲಾಯಿತು. ಇದು ಹರಿಯಾಣ ರಾಜ್ಯದಲ್ಲಿದೆ.*
################
🖋 * *ಭಾರತದಲ್ಲಿಯೇ ಅತಿದೊಡ್ಡ ಜಿಲ್ಲೆ -ಕವ್(ಗುಜರಾತ್).*
* *ಭಾರತದಲ್ಲಿಯೇ ಅತಿಚಿಕ್ಕ ಜಿಲ್ಲೆ ಮಾಹೆ(ಪಾಂಡಿಚೇರಿ)-9km*
################
🖋 * *ರಾಜ್ಯದ ಒಟ್ಟು0-6 ಮಕ್ಕಳ ಜನಸಂಖ್ಯೆಯ ಒಟ್ಟು ಬೆಳವಣಿಗೆಯಲ್ಲಿ ಶೇ ಎಷ್ಟು ಪ್ರತಿಶತ ಕುಸಿತ ಕಂಡಿದೆ-ಶೇ.4.54 ರಷ್ಟು*
* *0 ರಿಂದ 6 ವರ್ಷದ ಮಕ್ಕಳು ಒಟ್ಟು ಜನಸಂಖ್ಯೆಯ ಅತಿಹೆಚ್ಚು ಜನಸಂಖ್ಯೆ ಅನುಪಾತ ಹೊಂದಿರುವ ಜಿಲ್ಲೆ ಯಾದಗಿರಿ*
#################
🖋 * *"ರೈಸ್ ಪಾರ್ಕ್"ನ್ನು ಕೊಪ್ಪಳ ಜಿಲ್ಲೆಯ, ಗಂಗಾವತಿ ತಾಲೂಕಿನ "ಕಾರಟಗಿ" ಯಲ್ಲಿ ಸ್ಥಾಪಿಸಲಾಗಿದೆ.*
* *"ಪುಡ್ ಪಾರ್ಕ್" ನ್ನು  ತುಮಕೂರಿನ "ವಸಂತನರಸಾಪುರ" ದಲ್ಲಿ ಸ್ಥಾಪಿಸಲಾಗಿದೆ*
* *ತೆಂಗು ಟೆಕ್ಕೋ ಪಾರ್ಕ್ ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಕೊನೆಹಳ್ಳಿ ಯಲ್ಲಿ ಸ್ಥಾಪಿಸಲಾಗಿದೆ*
#################
🖋* *ಸ್ವತಂತ್ರ ಭಾರತದ ಮೊದಲ ಬಜೆಟ್ ಮಂಡಿಸಿದವರು R.K ಷಣ್ಮುಗಂ ಚೆಟ್ಟಿ.*
* *ಅತಿಹೆಚ್ಚು ಬಾರಿ ಬಜೆಟ್ ಮಂಡಿಸಿದವರು "ಮೊರಾರ್ಜಿ ದೇಸಾಯಿ "( 10) ಬಾರಿ*
* *ಪ್ರಧಾನಿಯಾಗಿ ಬಜೆಟ್ ಮಂಡಿಸಿದವರು ರಾಜೀವ್ ಗಾಂಧಿ ( 1987-88)*
#################
🖋 * *ಸಕಲ ಮಹಿಳಾ ಪೊಲೀಸ್ ಪಡೆಯನ್ನು ಹುಟ್ಟು ಹಾಕಿದ ಮೊದಲ ರಾಜ್ಯ-" ರಾಜಸ್ಥಾನ "*
* *ಮಹಿಳೆಯರಿಗಾಗಿ ಮತದಾನದ ಹಕ್ಕನ್ನು ಬಹಳ ಹಿಂದೆಯೇ ನೀಡಿದಂತ ದೇಶ- "ನ್ಯುಜಿಲ್ಯಾಂಡ್"*
#################
🖋 *"ಪಡುವಲಪಾಯ" ಮತ್ತು "ಮೂಡಲಪಾಯ " ಇವು ಯಾವ ನೃತ್ಯ ಪ್ರಕಾರಗಳು- "ಯಕ್ಷಗಾನ "*
################
  * *ಸೇತು ಸಮುದ್ರಂ ಯೋಚನೆಯು ಯಾವುದನ್ನು ಜೋಡಿಸುತ್ತದೆ.?- ಮಯನ್ಮಾರ್ ಅಖಾತ ಮತ್ತು ಬಂಗಾಳ ಕೊಲ್ಲಿ*
################
*  *ಭಾರತದಲ್ಲಿ "ಗಂಗಾನದಿಯು"*
*ದಟ್ಟವಾದ ರೈಲುಮಾರ್ಗಗಳ ಜಾಲವನ್ನು ಹೊಂದಿದೆ*
* *"ಜೋತಿ ಬಸು"ಇವರು ಭಾರತದಲ್ಲಿ ಮೊದಲ ಮೊಬೈಲ್ ದೂರವಾಣಿ ಕರೆಯನ್ನು ಮಾಡಿದವರು*
* *"ಬೈಸಾಕ್" ದಿನದಂದು ಜಲಿಯನ್ ವಾಲಾಬಾಗ್ ಹತ್ಯಾಕಾಂಡ ನಡೆಯಿತು*
#################